ಕಿಲಾಡಿ ಚಿತ್ರದ ಸತತ ಚಿತ್ರೀಕರಣ
Posted date: 30 Thu, Apr 2015 – 08:38:54 AM

ಅವಶ್ಯ ಪ್ರೊಡಕ್ಷನ್ಸ್ ಲಾಂಛನದಲ್ಲಿ ವಿಕೇಶ್ ತಿಮ್ಮರಾಯ ಟಿ ಸ್ವಾಮಿ ನಿರ್ಮಾಣದ ಕಿಲಾಡಿ ಚಿತ್ರದ  ಚಿತ್ರೀಕರಣ ನಗರದ ವಿವಿದೆಡೆಗಳಲ್ಲಿ  ಹಗಲು ರಾತ್ರಿ ಸಾಗುತ್ತಿದೆ. ಶರಣ್ ಕಪೂರ್  ನಿರ್ದೇಶನದ ಈ ಚಿತ್ರಕ್ಕೆ ಸುನೀಲ್ ಪಟ್ಟಣಗೆರೆ ಕಥೆ ಬರೆದಿದ್ದು, ಚಿತ್ರಕಥೆ-ಸಂಭಾಷಣೆ-ಸಹನಿರ್ದೇಶನ - ಸತೀಶ್ ಕನ್ನಡಿ,  ಛಾಯಾಗ್ರಹಣ - ಜೆ.ಟಿ. ಧನು,  ಸಂಗೀತ - ಶ್ರೀ ಮಂಜು, ಸಂಕಲನ - ಲಿಂಗರಾಜು, ಕಲೆ - ಥರ್ಮಾಕೋಲ್ ಶ್ರೀನಿವಾಸ್, ಸಾಹಸ - ಡಿಫರೆಂಟ್ ಡ್ಯಾನಿ, ಕೌರವ ವೆಂಕಟೇಶ್, ನೃತ್ಯ - ತ್ರಿಭುವನ್, ಧನು, ಮಹೇಶ್,  ಕಂಬಿರಾಜು,  ನಿರ್ವಹಣೆ  - ಸುದೀಂಧ್ರ ಹೊಸಹಳ್ಳಿ, ತಾರಾಗಣದಲ್ಲಿ - ಸುನಿಲ್, ಉದಯ್, ಸಂಜನಾ ನಾಯ್ಡು, ಶೋಭರಾಜ್, ಬುಲೆಟ್ ಪ್ರಕಾಶ್, ಸಾಧುಕೋಕಿಲ, ವಿಪ್ರ, ತಬಲ ನಾಣಿ, ಯತಿರಾಜ್, ಜಯಶ್ರೀ ಬರಗೂರು, ಕುರಿ ಪ್ರತಾಪ್, ವಿಕೇಶ್, ಗಿರೀಶ್, ಮುಂತಾದವರಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed